




ಆರ್ಥಿಕ ಸಾಕ್ಷರತೆಯ
ದಿನದ ಸಂದೇಶ
“Creditors have better memories that debtors” - Benjamin Franklin
ನಮ್ಮ ಕಾರ್ಯಕ್ರಮಗಳು
ನಾವು ಏನು ಮಾಡುತ್ತೇವೆ
ವಯಸ್ಕರಿಗೆ ಹಣಕಾಸು ಶಿಕ್ಷಣ ಕಾರ್ಯಕ್ರಮ (ಫೆಪಿಎ)

ವಯಸ್ಕರಿಗೆ ಹಣಕಾಸು ಶಿಕ್ಷಣ ಕಾರ್ಯಕ್ರಮವನ್ನು (ಫೆಪಿಎ) 2019 ರ ಸೆಪ್ಟೆಂಬರ್ ತಿಂಗಳಲ್ಲಿ ಎನ್.ಸಿ.ಎಫ್.ಇ ಪ್ರಾರಂಭಿಸಿತು. ಫೆಪಿಎ ಎಂಬುದು ರೈತರು, ಮಹಿಳಾ ಗುಂಪುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಗುಂಪುಗಳು, ಸಂಸ್ಥೆಯ ನೌಕರರು, ಕೌಶಲ್ಯ ಅಭಿವೃದ್ಧಿ ತರಬೇತಿದಾರರು ಮುಂತಾದ ವಯಸ್ಕರಲ್ಲಿ ಆರ್ಥಿಕ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾದ ಮತ್ತು ಕಾರ್ಯಗತಗೊಳಿಸಲಾದ ಹಣಕಾಸು ಸಾಕ್ಷರತಾ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಹಣಕಾಸು ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರದ ಗುರಿಗಳಿಗೆ ಅನುಗುಣವಾಗಿ ನಡೆಸಲಾಗುತ್ತದೆ ಮತ್ತು ವಿಶೇಷ ಕೇಂದ್ರೀಕೃತ ಜಿಲ್ಲೆಗಳಿಗೆ (ಎಸ್ಎಫ್ಡಿ ‘ ಗಳು) ಗಮನ ಹರಿಸಲಾಗಿದೆ. ಈ ಕಾರ್ಯಕ್ರಮವು ಎನ್.ಸಿ.ಎಫ್.ಇ ಯ “ಆರ್ಥಿಕವಾಗಿ ಜಾಗೃತ ಮತ್ತು ಸಶಕ್ತ ಭಾರತ” ದೃಷ್ಟಿಕೋನಕ್ಕೆ ಗಣನೀಯವಾಗಿ ಕೊಡುಗೆ ನೀಡುವ ನಿರೀಕ್ಷೆಯಿದೆ.


ಹಣಕಾಸು ಶಿಕ್ಷಣ ತರಬೇತಿ ಕಾರ್ಯಕ್ರಮ (ಎಫ್ಇಟಿಪಿ)

ದೇಶದಲ್ಲಿ ಆರ್ಥಿಕ ಸಾಕ್ಷರತೆಯನ್ನು ಸುಧಾರಿಸಲು ಜನರು ಮತ್ತು ಸಂಸ್ಥೆಗಳಿಗೆ ಪಕ್ಷಪಾತವಿಲ್ಲದ ವೈಯಕ್ತಿಕ ಹಣಕಾಸು ಶಿಕ್ಷಣವನ್ನು ಒದಗಿಸುವ ಎನ್.ಸಿ.ಎಫ್.ಇ ಯ ಉಪಕ್ರಮವೇ ಎಫ್ಇಟಿಪಿ ಆಗಿದೆ. ಭಾರತದಾದ್ಯಂತ 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಕಲಿಸುತ್ತಿರುವ ಶಾಲಾ-ಶಿಕ್ಷಕರಿಗಾಗಿ ಎಫ್ಇಟಿಪಿ ಅನ್ನು ಎನ್.ಸಿ.ಎಫ್.ಇ ನಡೆಸುತ್ತಿದೆ. ಈ ಕಾರ್ಯಕ್ರಮವನ್ನು ಎರಡು ಆಧಾರ ಸ್ತಂಭಗಳಾದ ಶಿಕ್ಷಣ ಮತ್ತು ಜಾಗೃತಿಯ ಮೇಲೆ ನಿರ್ಮಿಸಲಾಗಿದೆ. ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸುಸ್ಥಿರ ಆರ್ಥಿಕ ಸಾಕ್ಷರತಾ ಅಭಿಯಾನವನ್ನು ರೂಪಿಸುವ ಉದ್ದೇಶವನ್ನು ಇದು ಹೊಂದಿದೆ. ತರಬೇತಿ ಪೂರ್ಣಗೊಂಡ ನಂತರ, ಈ ಶಿಕ್ಷಕರನ್ನು ‘ಮನಿ ಸ್ಮಾರ್ಟ್ ಟೀಚರ್ಸ್’ ಎಂದು ಪ್ರಮಾಣೀಕರಿಸಲಾಗುವುದು ಮತ್ತು ಶಾಲೆಗಳಲ್ಲಿ ಹಣಕಾಸು ಶಿಕ್ಷಣ ತರಗತಿಗಳನ್ನು ಅವರು ನಡೆಸಲಿದ್ದಾರೆ ಮತ್ತು ಮೂಲಭೂತ ಹಣಕಾಸು ಕೌಶಲ್ಯಗಳನ್ನು ಪಡೆಯಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಿದ್ದಾರೆ.
ಹಣಕಾಸು ಅರಿವು ಮತ್ತು ಗ್ರಾಹಕ ತರಬೇತಿ (ಎಫ್ಎಸಿಟಿ)

ಜಾಗತಿಕವಾಗಿ, ಯುವಕರು ಹಿಂದೆಂದಿಗಿಂತಲೂ ಹೆಚ್ಚು ಮುಂಚಿತವಾಗಿಯೇ ತಮ್ಮ ಜೀವನದಲ್ಲಿ ಹಣಕಾಸು ಗ್ರಾಹಕರಾಗುತ್ತಿದ್ದಾರೆ ಮತ್ತು ಹಣಕಾಸು ನಿರ್ಧಾರಗಳನ್ನು (ಕ್ರೆಡಿಟ್ ಕಾರ್ಡ್ಗಳು, ಶಿಕ್ಷಣ ಸಾಲಗಳು) ತೆಗೆದುಕೊಳ್ಳುತ್ತಿದ್ದಾರೆ. ಇದನ್ನು ಅವರು ಸರಿಯಾಗಿ ನಿರ್ವಹಿಸದಿದ್ದರೆ ಶಾಶ್ವತ ಪರಿಣಾಮಗಳನ್ನು ಉಂಟುಮಾಡಬಹುದು.


ಮನಿ ಸ್ಮಾರ್ಟ್ ಸ್ಕೂಲ್ ಪ್ರೋಗ್ರಾಂ (ಎಂಎಸ್ಎಸ್ಪಿ)

ಪ್ರತಿ ವಿದ್ಯಾರ್ಥಿಯ ಸಮಗ್ರ ಅಭಿವೃದ್ಧಿಗೆ ಪ್ರಮುಖ ಜೀವನ ಕೌಶಲ್ಯವಾದ ಆರ್ಥಿಕ ಸಾಕ್ಷರತೆಯನ್ನು ಸುಧಾರಿಸಲು ಶಾಲೆಗಳಲ್ಲಿ ಪಕ್ಷಪಾತವಿಲ್ಲದ ಹಣಕಾಸು ಶಿಕ್ಷಣವನ್ನು ಒದಗಿಸಲು ಇದು ಎನ್.ಸಿ.ಎಫ್.ಇ ಉಪಕ್ರಮವಾಗಿದೆ. ಈ ಕಾರ್ಯಕ್ರಮವನ್ನು ಎರಡು ಆಧಾರ ಸ್ತಂಭಗಳಾದ ಶಿಕ್ಷಣ ಮತ್ತು ಜಾಗೃತಿಯ ಮೇಲೆ ನಿರ್ಮಿಸಲಾಗಿದೆ. ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸುಸ್ಥಿರ ಆರ್ಥಿಕ ಸಾಕ್ಷರತಾ ಅಭಿಯಾನವನ್ನು ರೂಪಿಸುವ ಉದ್ದೇಶವನ್ನು ಇದು ಹೊಂದಿದೆ.
ರಾಷ್ಟ್ರೀಯ ಹಣಕಾಸು ಸಾಕ್ಷರತಾ ಮೌಲ್ಯಮಾಪನ ಪರೀಕ್ಷೆ
ಹಣಕಾಸು ಸಾಕ್ಷರತೆಯು ಒಂದು ಪ್ರಮುಖ ಜೀವನ ಕೌಶಲ್ಯವಾಗಿದ್ದು, ಇದು ಜವಾಬ್ದಾರಿಯುತ ಹಣಕಾಸು ನಿರ್ವಹಣಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಜ್ಞಾನ, ನಡವಳಿಕೆ ಮತ್ತು ಮನೋಭಾವದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ. ಹಣಕಾಸು ಶಿಕ್ಷಣವನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಿ, ಶಾಲೆಗಳಲ್ಲಿ ಬೋಧಿಸಬೇಕೆಂದು 2005 ರಲ್ಲಿ ಒಇಸಿಡಿ ಶಿಫಾರಸು ಮಾಡಿತು.
ಹಣಕಾಸು ಸಾಕ್ಷರತೆಯು ಒಂದು ಪ್ರಮುಖ ಜೀವನ ಕೌಶಲ್ಯವಾಗಿದ್ದು, ಇದು ಜವಾಬ್ದಾರಿಯುತ ಹಣಕಾಸು ನಿರ್ವಹಣಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ಜ್ಞಾನ, ನಡವಳಿಕೆ ಮತ್ತು ಮನೋಭಾವದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ. ಹಣಕಾಸು ಶಿಕ್ಷಣವನ್ನು ಸಾಧ್ಯವಾದಷ್ಟು ಬೇಗ ಪ್ರಾರಂಭಿಸಿ, ಶಾಲೆಗಳಲ್ಲಿ ಬೋಧಿಸಬೇಕೆಂದು 2005 ರಲ್ಲಿ ಒಇಸಿಡಿ ಶಿಫಾರಸು ಮಾಡಿತು.
ಉಚಿತವಾಗಿ ಕಲಿಯಲು ಪ್ರಾರಂಭಿಸಿ
ಇ-ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್
ಇ-ಲರ್ನಿಂಗ್ ಕೋರ್ಸ್ ಅನ್ನು ಎಲ್ಲಾ ನೋಂದಾಯಿತ ಬಳಕೆದಾರರಿಗೆ ಉಚಿತವಾಗಿ ನೀಡಲಾಗುತ್ತದೆ. ಈ ಕೋರ್ಸ್ ಬಳಕೆದಾರರಿಗೆ ಆರ್ಥಿಕ ಸಾಕ್ಷರತೆಯನ್ನು ಪ್ರಸಾರ ಮಾಡುವ ಬಗ್ಗೆ ಉತ್ತಮ ಜ್ಞಾನದ ನೆಲೆಯನ್ನು ನೀಡುತ್ತದೆ. ಇದು ಬೇಡಿಕೆ ವಲಯದಲ್ಲಿನ ಅಡೆತಡೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಏಕೆಂದರೆ, ಇದು ಗ್ರಾಹಕರಿಗೆ ಮಾಹಿತಿ ನೀಡುತ್ತದೆ ಮತ್ತು ಉತ್ತಮ ಹಣಕಾಸು ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡುತ್ತದೆ ಮತ್ತು ಅಂತಿಮವಾಗಿ ಆರ್ಥಿಕ ಯೋಗಕ್ಷೇಮವನ್ನು ಶಕ್ತಗೊಳಿಸುತ್ತದೆ.
ಉಚಿತವಾಗಿ ಕಲಿಯಲು ಪ್ರಾರಂಭಿಸಿ
ಇ-ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್
ಇ-ಲರ್ನಿಂಗ್ ಕೋರ್ಸ್ ಅನ್ನು ಎಲ್ಲಾ ನೋಂದಾಯಿತ ಬಳಕೆದಾರರಿಗೆ ಉಚಿತವಾಗಿ ನೀಡಲಾಗುತ್ತದೆ. ಈ ಕೋರ್ಸ್ ಬಳಕೆದಾರರಿಗೆ ಆರ್ಥಿಕ ಸಾಕ್ಷರತೆಯನ್ನು ಪ್ರಸಾರ ಮಾಡುವ ಬಗ್ಗೆ ಉತ್ತಮ ಜ್ಞಾನದ ನೆಲೆಯನ್ನು ನೀಡುತ್ತದೆ. ಇದು ಬೇಡಿಕೆ ವಲಯದಲ್ಲಿನ ಅಡೆತಡೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಏಕೆಂದರೆ, ಇದು ಗ್ರಾಹಕರಿಗೆ ಮಾಹಿತಿ ನೀಡುತ್ತದೆ ಮತ್ತು ಉತ್ತಮ ಹಣಕಾಸು ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡುತ್ತದೆ ಮತ್ತು ಅಂತಿಮವಾಗಿ ಆರ್ಥಿಕ ಯೋಗಕ್ಷೇಮವನ್ನು ಶಕ್ತಗೊಳಿಸುತ್ತದೆ.
ಬ್ಲಾಗ್ಗಳು

PRIVATE: ESSENCE OF FINANCIAL PLANNING

NECESSITY TO HAVE A HEALTH INSURANCE POLICY

UNCLAIMED MONEY IN INDIA – NEEDS ATTENTION OF EVERY INVESTOR

WHY BUY LIFE INSURANCE
ಡ್ಯಾಶ್ಬೋರ್ಡ್
ಎಫ್ಇಟಿಪಿ
ಸತ್ಯ
ಎಂಎಸ್ಎಸ್ಪಿ
ಎಫ್ಇಟಿಪಿ
ನ್ಫ್ಲಾಟ್
ಎಮ್ಎಲ್ಎಸ್
ಫೆಪಿಎ
ಸಮಾಜದ ಆರ್ಥಿಕವಾಗಿ ಹೊರಗಿಡಲ್ಪಟ್ಟ ವರ್ಗಗಳ ನಡುವೆ ಆರ್ಥಿಕ ಸೇವೆಗಳು ಮತ್ತು ಉತ್ಪನ್ನಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಆತ್ಮವಿಶ್ವಾಸವನ್ನು ತುಂಬುವ ಆರ್ಥಿಕ ಜಾಗೃತಿಯನ್ನು ರಚಿಸುವುದು ಹೆಚ್ಚಿನ ಜನರು ಔಪಚಾರಿಕ ಹಣಕಾಸು ವಲಯಕ್ಕೆ ಪ್ರವೇಶಿಸಲು ಕಾರಣವಾಗುತ್ತದೆ.
ಸತ್ಯ
ಎನ್.ಸಿ.ಎಫ್.ಇ Fಸತ್ಯಆರ್ಥಿಕ ಜಾಗೃತಿ ಮತ್ತು ಗ್ರಾಹಕ ತರಬೇತಿ) ಅನ್ನು ಪ್ರಾರಂಭಿಸಿದೆ, ಇದು ಯುವ ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವೀಧರರಿಗೆ ಹಣಕಾಸಿನ ಶಿಕ್ಷಣವನ್ನು ನೀಡಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕಾರ್ಯಕ್ರಮವು ಜನಸಂಖ್ಯೆಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ, ಅವರ ಆರ್ಥಿಕ ಯೋಗಕ್ಷೇಮದ ಮೇಲೆ ಧನಾತ್ಮಕ ಪರಿಣಾಮ ಬೀರುವ ಗುರಿಯನ್ನು ಹೊಂದಿದೆ. ತಿ
ಎಂಎಸ್ಎಸ್ಪಿ
ಮನಿ ಸ್ಮಾರ್ಟ್ ಸ್ಕೂಲ್ಸ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಶಾಲೆಗಳಿಗೆ ಪ್ರಮುಖ ಪ್ರಯೋಜನವೆಂದರೆ ಅವರ ವಿದ್ಯಾರ್ಥಿಗಳು ಆರ್ಥಿಕವಾಗಿ ಸಾಕ್ಷರರಾಗುತ್ತಾರೆ ಮತ್ತು ಇಂದಿನ ಸಂಕೀರ್ಣ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ವ್ಯವಹರಿಸಲು ಉತ್ತಮವಾಗಿ ಸಜ್ಜುಗೊಳಿಸುತ್ತಾರೆ ಮತ್ತು ತಮ್ಮ ಸ್ವಂತ ಹಣವನ್ನು ನಿರ್ವಹಿಸುವಾಗ ವಿವೇಕಯುತ ನಡವಳಿಕೆಗಳು ಮತ್ತು ವರ್ತನೆಗಳನ್ನು ಪ್ರದರ್ಶಿಸುತ್ತಾರೆ. ಇತರ ಪ್ರಯೋಜನಗಳು ಸೇರಿವೆ:
ಎಫ್ಇಟಿಪಿ
ಭಾರತದಾದ್ಯಂತ 6 ರಿಂದ 10 ನೇ ತರಗತಿಗಳಿಗೆ ಬೋಧಿಸುವ ಶಾಲಾ ಶಿಕ್ಷಕರಿಗಾಗಿ ಎಫ್ಇಟಿಪಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ
ಎನ್ಎಫ್ಎಲ್ಎಟಿ
ಹಣಕಾಸಿನ ಸಾಕ್ಷರತೆಯು ಒಂದು ಮೂಲಭೂತ ಜೀವನ ಕೌಶಲ್ಯವಾಗಿದ್ದು ಅದು ಜವಾಬ್ದಾರಿಯುತ ಹಣ ನಿರ್ವಹಣೆ ನಿರ್ಧಾರಗಳನ್ನು ಮಾಡಲು ಅಗತ್ಯವಿರುವ ಜ್ಞಾನ, ನಡವಳಿಕೆಗಳು ಮತ್ತು ವರ್ತನೆಗಳ ಮೇಲೆ ಕೇಂದ್ರೀಕರಿಸುತ್ತದೆ.
ಇ-ಎಲ್ಎಂಎಸ್
ಈ ಕೋರ್ಸ್ ಬಳಕೆದಾರರಿಗೆ ಆರ್ಥಿಕ ಸಾಕ್ಷರತೆಯನ್ನು ನೀಡುವಲ್ಲಿ ಬಲವಾದ ಜ್ಞಾನದ ನೆಲೆಯನ್ನು ಒದಗಿಸುತ್ತದೆ, ಇದು ಬೇಡಿಕೆಯ ಬದಿಯ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಏಕೆಂದರೆ ಇದು ಗ್ರಾಹಕರಿಗೆ ಉತ್ತಮ ಆರ್ಥಿಕ ನಿರ್ಧಾರಗಳನ್ನು ಮಾಡಲು ಮತ್ತು ಅಂತಿಮವಾಗಿ ಆರ್ಥಿಕ ಯೋಗಕ್ಷೇಮವನ್ನು ನೀಡುತ್ತದೆ.
ಬ್ಲಾಗ್ಗಳು

PRIVATE: ESSENCE OF FINANCIAL PLANNING

NECESSITY TO HAVE A HEALTH INSURANCE POLICY

UNCLAIMED MONEY IN INDIA – NEEDS ATTENTION OF EVERY INVESTOR

WHY BUY LIFE INSURANCE

FINANCIAL EDUCATION IS OUR GREATEST ASSET

FINANCIAL WELLBEING

MISSELLING

WHERE THERE IS A WILL, THERE IS A WAY
The National Centre for Financial Education (NCFE) intends to publish an Expression of Interest (EoI) for Print and Digital Media Services on NCFE Website date 6 feb, 2025.
The National Centre for Financial Education (NCFE) is seeking to expand its outreach and further its mission of creating “A Financially Aware and Empowered India.” To this end, NCFE is inviting applications for the empanelment of individuals as Financial Education Trainers (FETs). Empanelled trainers are intended for conducting NCFE’s financial education programmes in accordance with […]
A joint initiative of the Department of Financial Services (DFS) and the National Bank for Agriculture and Rural Development (NABARD), this event celebrates Rural India – the soul of India. Hosted at the Bharat Mandapam in New Delhi from January 4 to 9, 2025, it will bring together government officials, thought leaders, rural entrepreneurs, and […]
Addendum to the Expression of Interest (EoI) for the Design, Development, Implementation, and Maintenance of a Learning Management System (LMS) for NCFE (Document Reference Number: NCFE/2024-25/EoI/02)
In line with the vision of achieving ‘Insurance for All by 2047,’ and in order to create more awareness on insurance products, the Insurance Regulatory and Development Authority of India (IRDAI) is organizing a Pan-India Insurance awareness quiz – BimaGyaan, on MyGov platform.
- Publishing Date:
show
Last Date for Submission: March 3, 2025
- Publishing Date:
hide
Last Date for Submission: February 17, 2025
- Publishing Date:
show
Last Date for Submission: February 21, 2025
- Publishing Date:
hide
Last Date for Submission: February 10, 2025
- Publishing Date:
hide
Last Date for Submission: February 10, 2025
- Publishing Date:
hide
Last Date for Submission: December 31, 2024
- Publishing Date:
hide
Last Date for Submission: December 31, 2024
- Publishing Date:
hide
Last Date for Submission: August 27, 2024
- Publishing Date:
hide
Last Date for Submission: August 12, 2024
- Publishing Date:
hide
Last Date for Submission: August 2, 2024
- Publishing Date:
hide
Last Date for Submission: July 4, 2024
- Publishing Date:
hide
Last Date for Submission: March 13, 2024
ಸಣ್ಣ ಹೆಜ್ಜೆಗಳ ಮೂಲಕ ದೊಡ್ಡ ದೃಷ್ಟಿಕೋನಗಳು ಸಾಕಾರಗೊಳ್ಳುತ್ತವೆ ನಾನು 25/09/2021 ರಂದು ಎನ್.ಸಿ.ಎಫ್.ಇ ನಡೆಸಿದ ಹಣಕಾಸು ಶಿಕ್ಷಣ ಕಾರ್ಯಕ್ರಮಕ್ಕೆ ಬಹಳ ಪ್ರಾಮಾಣಿಕವಾಗಿ ಹಾಜರಾಗಿದ್ದೆ ಮತ್ತು ಸೆಷನ್ ಪ್ರಾರಂಭವಾದಾಗಿನಿಂದ ಕೊನೆಯವರೆಗೆ ಸಂಪನ್ಮೂಲ ವ್ಯಕ್ತಿಯ ಸಲಹೆಗಳನ್ನು ಬಹಳ ಎಚ್ಚರಿಕೆಯಿಂದ ಆಲಿಸಿದ್ದೆ. ಎನ್.ಸಿ.ಎಫ್.ಇ ನಡೆಸಿದ ಎಫ್ಇ ಕಾರ್ಯಕ್ರಮದ ಪರಿಣಾಮವು ತುಂಬಾ ಅಗಾಧವಾಗಿತ್ತು ಮತ್ತು ಅದನ್ನು ಅಳೆಯಲು ಸಾಧ್ಯವಿಲ್ಲ ಹಾಗೂ ಅಂತಹ ಸುಂದರವಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ನಾನು ಎಂದಿಗೂ ಹಾಜರಾಗಿರಲಿಲ್ಲ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ. ಟ್ಯಾಕ್ಸಿ ಡ್ರೈವರ್ ಆಗಿರುವ ನಾನು ಈಗ […]
ನಾನು ಇತ್ತೀಚೆಗೆ ಎನ್.ಸಿ.ಎಫ್.ಇ ಆಯೋಜಿಸಿದ್ದ ಹಣಕಾಸು ಶಿಕ್ಷಣ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ, ಅದು ನನಗೆ ಮತ್ತು ನನ್ನ ಕುಟುಂಬಕ್ಕೆ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯ ಮಾಡಿತು. ಬಜೆಟ್, ಉಳಿತಾಯ ಮತ್ತು ಯೋಜಿತ ಹೂಡಿಕೆಯ ಮಹತ್ವವನ್ನು ನಾನು ಕಲಿತುಕೊಂಡೆ. ನಾನು ಈ ಮೊದಲು ದಿನಕ್ಕೆ 5-6 ಲೀಟರ್ ಹಾಲು ನೀಡುತ್ತಿದ್ದ ಹಸುವನ್ನು ಹೊಂದಿದ್ದೆ. ಈಗ ನಾನು ತಲಾ 15-20 ಲೀಟರ್ ಹಾಲು ನೀಡುವ ಇನ್ನೂ 2 ಹಸುಗಳನ್ನು ಖರೀದಿಸಿದ್ದೇನೆ. ಇದು ನನಗೆ ಉತ್ತಮ ಪ್ರಮಾಣದ ದೈನಂದಿನ ಆದಾಯವನ್ನು ನೀಡುತ್ತದೆ ಮತ್ತು […]
ಕೇರಳದ ಪಾಲಕ್ಕಾಡ್ ಜಿಲ್ಲೆಯ ಪಾಲಪ್ಪುರಂ ಎಂಬ ಸಣ್ಣ ಹಳ್ಳಿಯಲ್ಲಿ ವಾಸಿಸುವ ನಾನು ನಿಖಿಲ್ ಸುಶೀಲ್, ಕೇರಳದ ಮಾಯಣ್ಣೂರಿನ ಲಕ್ಷ್ಮಿ ನಾರಾಯಣ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ. ನಾನು ಎನ್.ಸಿ.ಎಫ್.ಇ ಯ ಹಣಕಾಸು ಶಿಕ್ಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಅದು ಉಳಿತಾಯ ಖಾತೆಯನ್ನು ತೆರೆಯುವ ಅಗತ್ಯವನ್ನು ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಉಳಿಸುವ ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ನಾನು ವೈಯಕ್ತಿಕವಾಗಿ ಉಳಿತಾಯದ ಮಹತ್ವವನ್ನು ಎಂದಿಗೂ ಗಣನೆಗೆ ತೆಗೆದುಕೊಂಡಿರಲಿಲ್ಲ, ನಾನು ಯಾವಾಗಲೂ ನಾನು ಪಡೆಯುತ್ತಿದ್ದ ಗಳಿಕೆಯ ಹೆಚ್ಚಿನದನ್ನು ಖರ್ಚು […]
ಎಲ್ಲರಿಗೂ ನಮಸ್ಕಾರ, ನಾನು ಸಂಜೀವಿ ಆರ್, ಕೊಯಮತ್ತೂರಿನ ಕೆಐಟಿ- ಕಲೈನಾರ್ ಕರುಣಾನಿಧಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ. ಭವಿಷ್ಯಕ್ಕೆ ಹೂಡಿಕೆ ಮತ್ತು ಉಳಿತಾಯದ ಮಹತ್ವವನ್ನು ನಾನು ಎನ್.ಸಿ.ಎಫ್.ಇ ಕಾರ್ಯಕ್ರಮದಿಂದ ಕಲಿತುಕೊಂಡೆ. ಯಾವುದೇ ಅನಿರೀಕ್ಷಿತ ಘಟನೆಯಿಂದ ನಮ್ಮನ್ನು ಆರ್ಥಿಕವಾಗಿ ರಕ್ಷಿಸಲು ನನ್ನ ಕುಟುಂಬ ಸದಸ್ಯರಿಗೆ ಮತ್ತು ನನಗೆ ವಿಮೆ ಮಾಡಿಸಬೇಕು ಎಂದು ನಾನು ಅರಿತುಕೊಂಡೆ. ಈ ಕಾರ್ಯಾಗಾರದ ಮೊದಲು ನನಗೆ ಷೇರು ಮಾರುಕಟ್ಟೆಗಳು ಅಥವಾ ಸ್ಟಾಕ್ ಎಕ್ಸ್ಚೇಂಜ್ಗಳ ಬಗ್ಗೆ ತಿಳಿದಿರಲಿಲ್ಲ. ಆದರೆ ಈ ಕಾರ್ಯಕ್ರಮವು ಷೇರು ಮಾರುಕಟ್ಟೆ ಎಂದರೇನು […]
ಚೇತನಾ ಕುಮ್ರೆ ಸೀತಾಟೋಲಾ ಗ್ರಾಮದ ನಿವಾಸಿ. ಈ ಗ್ರಾಮವು ಸಂಪೂರ್ಣವಾಗಿ ಪ್ರಾಚೀನ ಬುಡಕಟ್ಟು (ಮಡಿಯಾ-ಗೊಂಡ್) ಜನಸಂಖ್ಯೆಯನ್ನು ಹೊಂದಿದೆ. ಚೇತನಾ ಕುಮ್ರೆ ಅವರು ಗ್ರಾಮದಲ್ಲಿಯೇ ಮಹಾವೈಶವಿ ಮಹಿಳಾ ಬಚತ್ ಗಟ್ನ ಅಧ್ಯಕ್ಷೆಯಾಗಿದ್ದಾರೆ. ಅವರು ತಮ್ಮ ಸಣ್ಣ ಮನೆಯ ಮುಂಭಾಗದಲ್ಲಿ ಸಣ್ಣ ಕಿರಾಣಿ ಅಂಗಡಿಯನ್ನು ನಡೆಸುತ್ತಾರೆ. ಸೀತಾಟೋಲಾ ಸುತ್ತಲೂ ಹಳ್ಳಿಗಳಿವೆ. 2 ಕಿಮೀ ದೂರದಲ್ಲಿ ಘೋಟೆವಿಹಿರ್ ಎಂದು ಕರೆಯಲ್ಪಡುವ 19 ಮನೆಗಳ ಜನಸಂಖ್ಯೆಯನ್ನು ಹೊಂದಿರುವ ಹಳ್ಳಿ ಇದೆ ಮತ್ತು 4 ಕಿಮೀ ದೂರದಲ್ಲಿ 80 ಮನೆಗಳ ಜಂಬ್ಲಿ ಎಂಬ ಹಳ್ಳಿ […]
ನಿಕ್ಕಿ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯ ಬಲಿಖೇರಿ ಬ್ಲಾಕ್ನ ಬಹೇಡೆಕಿ ಎಂಬ ದೂರದ ಹಳ್ಳಿಯ ಯುವತಿ. ನ್ಯಾಷನಲ್ ಸೆಂಟರ್ ಫಾರ್ ಫೈನಾನ್ಷಿಯಲ್ ಎಜುಕೇಶನ್ (ಎನ್.ಸಿ.ಎಫ್.ಇ) ಇತ್ತೀಚೆಗೆ ಆಯೋಜಿಸಿದ್ದ ಹಣಕಾಸು ಶಿಕ್ಷಣ ಕಾರ್ಯಾಗಾರದಲ್ಲಿ ಅವರು ಭಾಗವಹಿಸಿದ್ದರು, ಇದು ಅವರ ಸ್ವಂತ ಮಾತುಗಳಲ್ಲಿ ಹೇಳುವುದಾದರೆ, ಜೀವನವನ್ನು ಬದಲಾಯಿಸುವ ಅನುಭವವಾಗಿತ್ತು. “ಬಜೆಟ್, ಉಳಿತಾಯ ಮತ್ತು ಯೋಜಿತ ಹೂಡಿಕೆಯ ಮಹತ್ವವನ್ನು ನಾನು ಕಲಿತುಕೊಂಡೆ. ಯಾವುದೇ ಅನಿರೀಕ್ಷಿತ ಘಟನೆಯಿಂದ ನಮ್ಮನ್ನು ಆರ್ಥಿಕವಾಗಿ ರಕ್ಷಿಸಲು ನನ್ನ ಕುಟುಂಬ ಸದಸ್ಯರಿಗೆ ಮತ್ತು ನನಗೆ ವಿಮೆ ಮಾಡಿಸಬೇಕು ಎಂದು […]
ಬರೇಲಿಯ ನಮ್ಮ ಸ್ತ್ರೀ ಸುಧನ್ ಗರ್ಲ್ಸ್ ಇಂಟರ್ ಕಾಲೇಜ್ನಲ್ಲಿ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದ ಎನ್.ಸಿ.ಎಫ್.ಇ, ನ್ಯಾಷನಲ್ ಸೆಂಟರ್ ಫಾರ್ ಫೈನಾನ್ಷಿಯಲ್ ಎಜುಕೇಶನ್ ಮುಂಬೈಗೆ ಧನ್ಯವಾದಗಳು. ಇದು ನಿಜವಾಗಿಯೂ ಹಿಂದೆಂದೂ ಮಾಡದ ಅಭೂತಪೂರ್ವ ಹಣಕಾಸು ಶಿಕ್ಷಣ ಕಾರ್ಯಕ್ರಮವಾಗಿದೆ. ಇದರಿಂದ ನಾನು ತುಂಬಾ ಪ್ರೇರೇಪಣೆ ಪಡೆದೆ ಮತ್ತು 10ನೇ ತರಗತಿಯ ನನ್ನ ಹುಡುಗಿಯರಿಗೆ ಆ ವಿಷಯವನ್ನು ಹಂಚಿಕೊಳ್ಳಬೇಕೆಂದು ಭಾವಿಸಿದೆ. ಅದರಿಂದಾಗಿ ಅವರು ಮೂಲಭೂತ ಹಣಕಾಸು ಜ್ಞಾನದಿಂದ ತುಂಬಾ ಪ್ರೇರಣೆ ಪಡೆದರು. ನಾನು ಅದೇ ದಿನಗಳಲ್ಲಿ ನನ್ನ ಕುಟುಂಬ ಸದಸ್ಯರೊಂದಿಗೆ […]
ಮಥುರಾ ಹರಿಜನ, ಒಡಿಶಾದ ನಬರಂಗ್ಪುರ ಜಿಲ್ಲೆಯ ನಂದಹಂಡಿ ಬ್ಲಾಕ್ನಲ್ಲಿ ವಾಸಿಸುವ ಶಾಲಾ ಶಿಕ್ಷಕಿ. ಅವರು ಎನ್.ಸಿ.ಎಫ್.ಇ ಸಂಪನ್ಮೂಲ ವ್ಯಕ್ತಿ ನಡೆಸಿದ ಹಣಕಾಸು ಶಿಕ್ಷಣ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸ್ಥಳೀಯ ಬುಡಕಟ್ಟು ಜನರಿಗೆ ಹಣಕಾಸು ಶಿಕ್ಷಣ ಮತ್ತು ಹಣಕಾಸು ಕ್ಷೇತ್ರದಲ್ಲಿನ ಸರ್ಕಾರಿ ಯೋಜನೆಗಳ ಬಗ್ಗೆ ಹೆಚ್ಚು ಅರ್ಥವಾಗುವಂತೆ ಮಾಡಲು ಈ ಕಾರ್ಯಕ್ರಮವನ್ನು ವಿಶೇಷವಾಗಿ ಸ್ಥಳೀಯ ಭಾಷೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ, ಅವರು ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಇರುವ ವಿವಿಧ ಹಣಕಾಸು ಉತ್ಪನ್ನಗಳ ಬಗ್ಗೆ ತಿಳಿದುಕೊಂಡರು. “ಉಳಿತಾಯ ಖಾತೆಯ […]
“ನಿಮಗೆ ಆಯ್ಕೆ ಇಲ್ಲದಿದ್ದಾಗ ಮಾತ್ರ ನೀವು ಬಲಶಾಲಿಯಾಗುತ್ತೀರಿ” ಎಂದು ಹೇಳಲಾಗುತ್ತದೆ. ನಿತಾಬೆನ್ ಮಕ್ವಾನಾ ಅವರಿಗೆ ಇದೇ ರೀತಿಯ ಅನುಭವ ಹೇಗಾಯಿತು ಎಂಬುದು ಇಲ್ಲಿದೆ. ನಿತಾಬೆನ್, ದೈನಂದಿನ ಮನೆಕೆಲಸಗಳನ್ನು ಮಾಡುವ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಸಾಮಾನ್ಯ ಗೃಹಿಣಿ. ಆಕೆಯ ಪತಿ ದುಬೈನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಸಾಮಾನ್ಯ ಮಧ್ಯಮ ವರ್ಗದ ಕುಟುಂಬ ಜೀವನವು ಉತ್ತಮವಾಗಿತ್ತು. ಆಕೆಯ ಪತಿ ಹಣವನ್ನು ಕಳುಹಿಸುತ್ತಿದ್ದರು, ಅದನ್ನು ಆಕೆ ಬಿಲ್ ಮತ್ತು ದಿನಸಿ ಪಾವತಿಗಾಗಿ ಬಳಸುತ್ತಿದ್ದಳು. ಆಕೆ ತನ್ನ ಮತ್ತು ಮಕ್ಕಳ ಹೆಸರಿನಲ್ಲಿ […]